ಮಳೆ ಅವಾಂತರ. ಸರ್ಕಾರ ಶೀಘ್ರ ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ HR ಶ್ರೀನಾಥ್.! ತುಂಗಾವಾಣಿ. ಕೊಪ್ಪಳ: ನ-20 ಜಿಲ್ಲೆಯ ಗಂಗಾವತಿ ತಾಲೂಕಿನಾದ್ಯಂತ ನಿರಂತರ ಮಳೆಯಿಂದ ರೈತಾಪಿ ವರ್ಗವು ಕಂಗಾಲಾಗಿದ್ದು ಅತೀ ಶೀಘ್ರವಾಗಿ ಸರ್ಕಾರ ಸ್ಪಂದಿಸಬೇಕು ಎಂದು ಮಾಜಿ MLC HR ಶ್ರೀನಾಥ್ ಆಗ್ರಹಿಸಿದ್ದಾರೆ. ತಾಲೂಕಿನ ಸಂಗಾಪುರ ಮಲ್ಲಾಪುರ ರಾಂಪುರ ಗೂಗಿಬಂಡಿ ಆನೆಗೊಂದಿ ಕಡೆಬಾಗಿಲು ಭಾಗದಲ್ಲಿ ಸಂಚರಿಸಿದ ಶ್ರೀನಾಥ್ ರೈತರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿ ಸರ್ಕಾರ ನೇರವಾಗಿ ಬೆಳೆಹಾನಿಯ …
Read More »
Tungavani News Latest Online Breaking News