ಅಪಘಾತ ಸುದ್ದಿ

ಗಂಗಾವತಿ: ಅಪಘಾತ ವ್ಯಕ್ತಿ ಸಾವು

ಅಪಘಾತ ವ್ಯಕ್ತಿ ಸಾವು ತುಂಗಾವಾಣಿ ಗಂಗಾವತಿ ನ 26 ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಹತ್ತಿರ ಆಂದ್ರ ಮೂಲದ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತ ಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕುಷ್ಟಗಿ ತಾಲೂಕಿನವರಾದ ಪ್ರವೀಣ ಕುಮಾರ ಶ್ರೀರಾಮನಗರದ ವಿದ್ಯಾನಿಕೇತನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು ವಯಕ್ತಿಕ ಕೆಲಸಕ್ಕಾಗಿ ಗಂಗಾವತಿಗೆ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ …

Read More »

ಗಂಗಾವತಿ: ಆಟೋ ಪಲ್ಟಿ ಮಹಿಳೆ ಸಾವು.

ಆಟೋ ಪಲ್ಟಿ ಮಹಿಳೆ ಸಾವು.   ತುಂಗಾವಾಣಿ. ಗಂಗಾವತಿ: ನ-1 ತಾಲೂಕಿನ ಜಂಗಮರ ಕಲ್ಗುಡಿ ಹತ್ತಿರ ಆಟೋ ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಗಂಗಾವತಿ ನಗರದ ವಿರುಪಾಪುರ ತಾಂಡ ಕವಡಿಮಟ್ಟಿ ಕ್ಯಾಂಪ್ ನಿವಾಸಿ ಅಕ್ತರ್ ಬಾನು ಹುಸೇನ್ ಸಾಬ (40) ಎಂಬುವವರು ದಿನ ನಿತ್ಯದಂತೆ ತರಕಾರಿ ಮತ್ತು ಮಂಡಾಳ ವ್ಯಾಪಾರ ಮಾಡಲು ಗುಂಡುರೂ ಗ್ರಾಮದ ಭಾಗಕ್ಕೆ ಹೋಗಿ ವ್ಯಾಪಾರ ಮಾಡಿಕೊಂಡು ವಾಪಸ್ಸು ಬರುತ್ತಿರುವಾಗ ಜಂಗಮರ ಕಲ್ಗುಡಿ ಸಮೀಪ ಆಟೋ …

Read More »

ಗಂಗಾವತಿ: ನಗರದಲ್ಲಿ ಬೈಕ್‌ಗೆ ಬಸ್ ಡಿಕ್ಕಿ: ಬೇಕರಿ ಮಾಲೀಕ ಸ್ಥಳದಲ್ಲೇ ಸಾವು.!

ಗಂಗಾವತಿ: ನಗರದಲ್ಲಿ ಬೈಕ್‌ಗೆ ಬಸ್ ಡಿಕ್ಕಿ: ಬೇಕರಿ ಮಾಲೀಕ ಸ್ಥಳದಲ್ಲೇ ಸಾವು.! ತುಂಗಾವಾಣಿ. ಗಂಗಾವತಿ: ಸೆ-17 ನಗರದ ಬೈಪಾಸ್ ರಸ್ತೆಯ ಲಕ್ಷ್ಮಿ ಕ್ಯಾಂಪ್ ತಾಯಮ್ಮ ಗುಡಿ ಹತ್ತಿರ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸುಮಾರು ವರ್ಷಗಳಿಂದ ನಗರದ ಬೃಂದಾವನ ಹೋಟೆಲ್ ಪಕ್ಕದ ಎಸ್.ಎಲ್.ವಿ. ಅಯ್ಯಂಗಾರ್ ಬೇಕರಿ ನಡೆಸುತಿದ್ದ ಮಾಲೀಕ ಶಿವಶಂಕರ (30) ಇವರು ಮೂಲತಃ ಹಾಸನ ಜಿಲ್ಲೆಯವರು. ಇವರು …

Read More »

ಗಂಗಾವತಿ: ಕ್ರೂಸರ್‌ಗೆ ಖಾಸಗಿ ಬಸ್ ಡಿಕ್ಕಿ ಸ್ಥಳದಲ್ಲೇ ಬಾಲಕ ಸಾವು ಐವರರಿಗೆ ಗಂಭೀರ ಗಾಯ.!

ಗಂಗಾವತಿ: ಕ್ರೂಸರ್‌ಗೆ ಖಾಸಗಿ ಬಸ್ ಡಿಕ್ಕಿ ಸ್ಥಳದಲ್ಲೇ ಬಾಲಕ ಸಾವು ಐವರರಿಗೆ ಗಂಭೀರ ಗಾಯ.! ತುಂಗಾವಾಣಿ. ಗಂಗಾವತಿ: ಸೆ-8 ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಬಳಿ ಎರಡು ವಾಹನಗಳ ಮಧ್ಯ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಬಾಲಕ ಮೃತ ಪಟ್ಟು ಐವರಿಗೆ ಗಂಭಿರ ಸ್ವರೂಪದ ಗಾಯಗಳಾದ ಘಟನೆ ಬೆಳ್ಳಂಬೆಳಿಗ್ಗೆ ನಡೆದಿದೆ. ಸಿಂಧನೂರು ತಾಲುಕಿನ ಜವಳಗೇರ ಗ್ರಾಮದ ಕೆಲವರು ಹಾಗು ಕಾರಟಗಿ ತಾಲೂಕಿನ ಜೂರೂಟಗಿ ಗ್ರಾಮದ ಕೆಲವರು ಒಂದೇ ಕ್ರೂಸರ್‌ನಲ್ಲಿ ಹನ್ನೊಂದು …

Read More »

ಭೀಕರ ರಸ್ತೆ ಅಪಘಾತ. ಸ್ಥಳದಲ್ಲೇ ಸವಾರ ದುರ್ಮರಣ.!

ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಸವಾರ ದುರ್ಮರಣ.! ತುಂಗಾವಾಣಿ. ಗಂಗಾವತಿ: ಆ-24 ತಾಲೂಕಿನ ಅರಳಹಳ್ಳಿ & ಸುಳೆಕಲ್ ಗ್ರಾಮಗಳ ಮಧ್ಯ ಭಾಗದ ರಾಜ್ಯ ಹೆದ್ದಾರಿಯಲ್ಲಿ ಸ್ವಿಫ್ಟ್ ಕಾರ್ ಮತ್ತು ಹೊಂಡಾ ಸೈನ್ ವಾಹನಗಳ ಮಧ್ಯ ಭೀಕರ ರಸ್ತೆ ಅಪಘಾತ ಸಂಬಂಧಿಸಿದ್ದು ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ-10 ರ ಸಮಯದಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ವಡ್ಡರಕಲ್ ಪಕ್ಕದ ಕಟ್ಟಗಿಹಳ್ಳಿ ಗ್ರಾಮದ ಹನುಮೇಶ (29) ಮೃತ ದುರ್ದೈವಿ. ಆಟೋಮೊಬೈಲ್ಸ್ …

Read More »

ಭೀಕರ ರಸ್ತೆ ಅಪಘಾತ. ಸ್ಥಳದಲ್ಲೇ ವ್ಯಕ್ತಿ ಸಾವು.! ಇನ್ನೊಬ್ಬರ ಸ್ಥಿತಿ ಗಂಭಿರ

ಭೀಕರ ರಸ್ತೆ ಅಪಘಾತ. ಸ್ಥಳದಲ್ಲೇ ವ್ಯಕ್ತಿ ಸಾವು.! ಇನ್ನೊಬ್ಬರ ಸ್ಥಿತಿ ಗಂಭಿರ ತುಂಗಾವಾಣಿ. ಗಂಗಾವತಿ: ಆ-17 ತಾಲ್ಲೂಕಿನ ಹಿರೇ ಬೆಣಕಲ್ ಚಿಕ್ಕ ಬೆಣಕಲ್ ಗ್ರಾಮಗಳ ಹೆದ್ದಾರಿ ಮಧ್ಯೆ ಇಂದು ಬೆಳಿಗ್ಗೆ-9ರ ಸುಮಾರಿಗೆ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನಪ್ಪದ್ದು ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಕೊಪ್ಪಳ ತಾಲೂಕಿನ ಶಹಪುರ ಗ್ರಾಮದ ಗ್ಯಾನಪ್ಪ (46) ಮೃತ ದುರ್ಧೈವಿ. ಗಾಯಾಳು ಹಾಲೇಶ (35) ಕೈಕಾಲುಗಳು ಮುರಿದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರಗೆ ರವಾನಿಸಲಾಗಿದೆ. …

Read More »

ವಾಕಿಂಗ್‌ ವೇಳೆ ರಸ್ತೆ ಅಪಘಾತ ಸ್ಥಳದಲ್ಲೇ ವ್ಯಕ್ತಿ ಸಾವು.!

ವಾಕಿಂಗ್‌ ವೇಳೆ ರಸ್ತೆ ಅಪಘಾತ ಸ್ಥಳದಲ್ಲೇ ವ್ಯಕ್ತಿ ಸಾವು.! ತುಂಗಾವಾಣಿ. ಗಂಗಾವತಿ: ಮೇ-16 ತಾಲೂಕಿನ ಗೋನಾಳ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕ್ಲಿಕ್ ಮಾಡಿ.🖕 ಡಾಕ್ಟರ್ ಕ್ಯಾಂಪ್ ನಿವಾಸಿ ಸತ್ಯಪ್ಪ (50) ಎನ್ನುವವರು ಬೆಳಿಗ್ಗೆ ಡಾಕ್ಟರ್ ಕ್ಯಾಂಪ್ ನಿಂದ ಗೋನಾಳ ಗ್ರಾಮದ ಕಡೆಗೆ ವಾಕಿಂಗ್ ಹೊರಟ ಸಂದರ್ಭದಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ, …

Read More »

ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು.!

ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು.! ತುಂಗಾವಾಣಿ. ಬೂದಗುಂಪ: ಪೆ-19 ಹತ್ತಿರದ ಗುಡದಳ್ಳಿ ಹತ್ತಿರ ಭೀಕರ ರಸ್ತೆ ಅಪಘಾತ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಇಬ್ಬರು ಯುವಕರು ಗಿಣಗೇರ ಕಡೆಯಿಂದ ಬೂದಗುಂಪ ಕಡೆ ಬರುತ್ತಿದ್ದ ವೇಳೆ, ಗಂಗಾವತಿ ಯಿಂದ ಕೊಪ್ಪಳದ ಮಾರ್ಗವಾಗಿ ಹೊರಟಿದ್ದ ಗಂಗಾವತಿ ಡಿಪೋ ಗೆ ಸಂಬಂಧಿಸಿದ ENKSRTC ಬಸ್ ಚಾಲಕನ ನಿರ್ಲಕ್ಷ್ಯ ದಿಂದ ಮುಖಾಮುಖಿ ಡಿಕ್ಕಿ ಸಂಭವಿಸಿ ವಸಂತಕುಮಾರ (29) ವಿಜಯಕುಮಾರ್ (23) ಇಬ್ಬರು ಸ್ಥಳದಲ್ಲೇ …

Read More »
error: Content is protected !!