ಗಂಗಾವತಿ ಶಾಸಕ ಪರಣ್ಣ ಮನವಳ್ಳಿ
ಫೇಸ್ಬುಕ್ ಮುಖಾಂತರ ಸಂದೇಶ.
ಆ ಸಂದೇಶದಲ್ಲಿ ಏನಿದೆ..?
ತುಂಗಾವಾಣಿ.
ಗಂಗಾವತಿ: ಜು19, ಇಂದು ಗಂಗಾವತಿ ಬೆಚ್ಚಿ ಬಿತ್ತಿತ್ತು ಶಾಸಕರಿಗೆ ಕರೊನಾ ಸೊಂಕು ಬಂದಿದೆ ಎಂದರೆ ಜನಸಾಮಾನ್ಯರಾದ ನಮಗೂ ಬರುತ್ತಾ. ಎಂದು ಗೊಂದಲದಲ್ಲಿದ್ದ ಜನತೆಗೆ, ಶಾಸಕ ಪರಣ್ಣ ಮನವಳ್ಳಿ ಜನತೆಗೆ ಸಂದೇಶ ಕಳುಹಿಸಿದ್ದಾರೆ,
ಅವರ ಸಂದೇಶ ಹೀಗಿದೆ,
ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು, ಕಚೇರಿಗೆ ಬರುವ ಸಾರ್ವಜನಿಕರನ್ನು ಭೇಟಿಯಾಗಿ ಅಹವಾಲು…
Posted by Paranna Munavalli – MLA on Sunday, July 19, 2020
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
 Tungavani News Latest Online Breaking News
Tungavani News Latest Online Breaking News
				